Mandya: ಜನತಾ ದರ್ಶನದಲ್ಲಿ HDK ಫುಲ್ ಬ್ಯೂಸಿ: ಊಟಕ್ಕಾಗಿ ಬ್ರೇಕ್ ತೆಗೆದುಕೊಳ್ಳದೆ ಸಮಸ್ಯೆ ಆಲಿಸಿದ ಸಚಿವ!

ಮಂಡ್ಯ:- ಜಿಲ್ಲೆಯಲ್ಲಿ ಜನತಾ ದರ್ಶನ ನಡೆಸಿದ ಕೇಂದ್ರ ಸಚಿವ HD ಕುಮಾರಸ್ವಾಮಿ ಅವರು ಊಟಕ್ಕೂ ಸಮಯ ತೆಗೆದುಕೊಳ್ಳದೆ ಸಮಸ್ಯೆ ಆಲಿಸಿದ್ದಾರೆ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನಾಳೆಯಿಂದಲೇ ಈ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ ! ಸಚಿವ ಊಟ ಮಾಡುತ್ತಿದ್ದಾರೆ ಅವರಿಗೆ ತೊಂದರೆ ಕೊಡೋದು ಬೇಡ ಅಂತ ಜನ ಅವರ ಬಳಿ ಹೋಗಲು ಹಿಂಜರಿಯುತ್ತಿದ್ದಾಗ ಕುಮಾರಸ್ವಾಮಿಯವರೇ ಅವರನ್ನು ಕೈಯಿಂದ ಸನ್ನೆ ಮಾಡಿ ಬನ್ನಿ ಅಂತ ಕರೆದರು. ಇವತ್ತಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. … Continue reading Mandya: ಜನತಾ ದರ್ಶನದಲ್ಲಿ HDK ಫುಲ್ ಬ್ಯೂಸಿ: ಊಟಕ್ಕಾಗಿ ಬ್ರೇಕ್ ತೆಗೆದುಕೊಳ್ಳದೆ ಸಮಸ್ಯೆ ಆಲಿಸಿದ ಸಚಿವ!