Kumaraswamy: ಕೈಗಾರಿಕೆ-ಉಕ್ಕು ಖಾತೆ ಸಿಕ್ಕ ಬೆನ್ನಲ್ಲೇ ಇಲಾಖೆ ಅಧಿಕಾರಿಗಳ ಜತೆ HDK ಸಮಾಲೋಚನೆ!

ನವದೆಹಲಿ:- ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಚೊಚ್ಚಲ ಗೆಲುವು ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್‌ ಸಚಿವರಾಗಿದ್ದಾರೆ. Karnataka Weather: ತೀವ್ರಗೊಂಡ ಮುಂಗಾರು.. ರಾಜ್ಯದ ಹಲವೆಡೆ ಬಿರುಸಿನ ಮಳೆ ಮುನ್ಸೂಚನೆ! ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದ ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆ ಸಿಕ್ಕಿದ್ದು, ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಜತೆ HDK ಸಮಾಲೋಚನೆ ಮಾಡಿದ್ದಾರೆ. ಇಲಾಖೆಗಳ ಅಧಿಕಾರಿಗಳ ಜತೆ ನಿನ್ನೆ ಸಂಜೆ ದೇಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಚರ್ಚೆ … Continue reading Kumaraswamy: ಕೈಗಾರಿಕೆ-ಉಕ್ಕು ಖಾತೆ ಸಿಕ್ಕ ಬೆನ್ನಲ್ಲೇ ಇಲಾಖೆ ಅಧಿಕಾರಿಗಳ ಜತೆ HDK ಸಮಾಲೋಚನೆ!