ಪೊಲೀಸರ‌ ಮೇಲೆ ನಂಬಿಕೆ ಇಡಿ- ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್

ಹುಬ್ಬಳ್ಳಿ: ಪೊಲೀಸರು ತಮ್ಮಂತೆ ಅವರ ಮೇಲೆ ನಂಬಿಕೆ ಇಡಬೇಕು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ರೇಣುಕಾ ಸುಕುಮಾರ ಹೇಳಿದರು. ಮುಂಬೈ-ಹುಬ್ಬಳ್ಳಿ Indigo 6e ವಿಮಾನಯಾನ ಪುನರಾರಂಭ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮೀಷನರೇಟ್ ವ್ಯಾಪ್ತಿಯಲ್ಲಿ 49 ಲಕ್ಷ ರೂ. ಮೌಲ್ಯದ ಪೋನ್ ಕಳೆದುಕೊಂಡಿದ್ದ 315 ವಾರಸುದಾರರಿಗೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡಿದರು. ಮೊಬೈಲ್ ಫೋನ್ ಈಗ ನಮ್ಮದೇ ಆದ ಒಂದು ಪ್ರಪಂಚ. ನಮ್ಮ ಕುಟುಂಬದ ಸಿಹಿ-ಕಹಿ ಘಟನೆಗಳು ಇದರಲ್ಲಿ ಸೆರೆಯಾಗಿರುತ್ತವೆ. … Continue reading ಪೊಲೀಸರ‌ ಮೇಲೆ ನಂಬಿಕೆ ಇಡಿ- ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್