ಪತ್ನಿಗೆ ಕಿರುಕುಳ: ಸಂಧಾನಕ್ಕೆ ಬಂದ ಅತ್ತೆ-ಮಾವನ ಜೊತೆ ಹೆಂಡತಿಯನ್ನು ಕೊಂದ ಪಾಪಿ!

ಯಾದಗಿರಿ:- ಯಾದಗಿರಿ ತಾಲೂಕಿನ ಸೈದಾಪುದ ಬಳಿ ವ್ಯಕ್ತಿಯೋರ್ವ ರಾಜಿ ಪಂಚಾಯಿಗೆ ಬಂದಿದ್ದ ಅತ್ತೆ-ಮಾವನ ಜೊತೆಗೆ ಪತ್ನಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜರುಗಿದೆ. Breaking News: ದೇವರಿಗೆ ಕೈ ಮುಗಿದು ಬೆಳ್ಳಿ ಕಿರೀಟ ಕದ್ದೊಯ್ದ ಖದೀಮ..! ಪ್ರೀತಿ ಮಾಡಿ ಮದುವೆಯಾಗಿದ್ದ (Love Marriage) ಜೋಡಿ ಮನಸ್ತಾಪದಿಂದ ಬೇರಾಗಿದ್ದರು. ನಂತರ ಇಬ್ಬರಿಗೂ ರಾಜಿ ಪಂಚಾಯಿತಿ ಮಾಡಿದ ಬಳಿಕ ಒಂದಾಗಿದ್ದರು. ಆದರೆ ಪತ್ನಿಯನ್ನು ಮನೆಗೆ ಬಿಡಲು ಬಂದಿದ್ದ ಅತ್ತೆ-ಮಾವರನ್ನ ಕ್ರೂರಿ ಅಳಿಯ ಕೊಂದೇ ಬಿಟ್ಟಿದ್ದಾರೆ. ಅಲ್ಲದೇ ಇದೆ ವೇಳೆ … Continue reading ಪತ್ನಿಗೆ ಕಿರುಕುಳ: ಸಂಧಾನಕ್ಕೆ ಬಂದ ಅತ್ತೆ-ಮಾವನ ಜೊತೆ ಹೆಂಡತಿಯನ್ನು ಕೊಂದ ಪಾಪಿ!