ಛೇ ಇವನೆಂಥಾ ಗಂಡಸು.. ಹಣ ಕೊಟ್ಟವರ ಜೊತೆ ಮಲಗುವಂತೆ ಪತ್ನಿ, ಮಗಳಿಗೆ ಕಿರುಕುಳ!
ಬೆಂಗಳೂರು:- ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಪುತ್ರಿಗೆ ಥಳಿಸಿ ಮನೆಯಿಂದ ಹೊರದಬ್ಬಿ ಬೀಗ ಹಾಕಿಕೊಂಡು ಪರಾರಿಯಾದ ಘಟನೆ ಜರುಗಿದೆ. ಮನೆಯಲ್ಲಿ ಎಸಿ ಈ ರೀತಿ ಬಳಸಿದ್ರೆ ಹೆಚ್ಚು ಕರೆಂಟ್ ಬಿಲ್ ಬರಲ್ಲ..! ವಿಜಯಲಕ್ಷ್ಮೀ ಜೊತೆ ಮಗಳು ಮನೆ ಮುಂದೆ ಗೋಳಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೀಗ ಒಡೆದು ತಾಯಿ ಹಾಗೂ ಮಗಳನ್ನು ಮನೆಗೆ ಬಿಟ್ಟಿದ್ದಾರೆ. ಜೊತೆಗೆ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, … Continue reading ಛೇ ಇವನೆಂಥಾ ಗಂಡಸು.. ಹಣ ಕೊಟ್ಟವರ ಜೊತೆ ಮಲಗುವಂತೆ ಪತ್ನಿ, ಮಗಳಿಗೆ ಕಿರುಕುಳ!
Copy and paste this URL into your WordPress site to embed
Copy and paste this code into your site to embed