ದಶಕಗಳ ನಂತರ ಕಾಂಗ್ರೆಸ್​ಗೆ ವಾಪಸ್ಸಾಗಿದ್ದೇನೆ, ಖುಷಿ ತಂದಿದೆ: CP ಯೋಗೇಶ್ವರ್!

ರಾಮನಗರ:- ದಶಕಗಳ ನಂತರ ಕಾಂಗ್ರೆಸ್​ಗೆ ವಾಪಸ್ಸಾಗಿದ್ದೇನೆ. ಇದು ನನಗೆ ಖುಷಿ ತಂದಿದೆ ಎಂದು CP ಯೋಗೇಶ್ವರ್ ಹೇಳಿದ್ದಾರೆ. ಉಪಚುನಾವಣೆ: 3 ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಆರಗ ಜ್ಞಾನೇಂದ್ರ! ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಗೆ ಹಲವಾರು ವರ್ಷಗಳ ನಂತರ ಆಗಮಿಸಿದ ಸಿಪಿ ಯೋಗೇಶ್ವರ್ ಅವರಿಗೆ ಸಿಕ್ಕಿದ್ದು ಭರ್ಜರಿ ಸ್ವಾಗತ. ತನ್ನ ಸಾರ್ವಜನಿಕ ಬದುಕು ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ, ದಶಕಗಳ ನಂತರ ಕಾಂಗ್ರೆಸ್​ಗೆ ವಾಪಸ್ಸಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ, ನಾನು ಗೆಲ್ಲುವ ಭರವಸೆ ಇದೆ … Continue reading ದಶಕಗಳ ನಂತರ ಕಾಂಗ್ರೆಸ್​ಗೆ ವಾಪಸ್ಸಾಗಿದ್ದೇನೆ, ಖುಷಿ ತಂದಿದೆ: CP ಯೋಗೇಶ್ವರ್!