ಕಲಬುರ್ಗಿ:– ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆ ರಂಗೇರಿದ್ದು ಅಧ್ಯಕ್ಷ ಸ್ಥಾನಕ್ಕೆ ಪ್ಯಾನಲ್ ಸದಸ್ಯರೊಂದಿಗೆ ಡಾ ಶರಣಬಸಪ್ಪ ಕಾಮರೆಡ್ಡಿ ನಾಮಪತ್ರ ಸಲ್ಲಿಸಿದ್ರು..
ನಾಮಪತ್ರ ಸಲ್ಲಿಕೆಗೂ ಮುನ್ನ ಶರಣನ ಗುಡಿಗೆ ತೆರಳಿ ಪೀಠಾಧಿಪತಿ ಪೂಜ್ಯ ಅಪ್ಪಾರವರ ಆಶೀರ್ವಾದ ಪಡೆದ್ರು. ಈ ವೇಳೆ ಡಾ.ಬಿಜಿ ಜವಳಿ ಡಾ.ಸುಧಾ ಹಾಲಕಾಯಿ ಜಿಡಿ ಅಣಕಲ್ ಸೇರಿದಂತೆ ಹಲವರು ಉಪಸ್ತಿತರಿದ್ದರು..
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)