ಹುಡುಗರೇ ಹುಷಾರ್: ನವವಧು ಅಂತ ಆಂಟಿ ಜೊತೆ ಮದುವೆ ಮಾಡ್ತಾರೆ ಎಚ್ಚರ!

ತುಮಕೂರು:- ಇತ್ತೀಚೆಗೆ ಬಡ ಕೃಷಿಕ ಯುವಕರಿಗೆ ಹೆಣ್ಣು ಸಿಗೋದೇ ಕಷ್ಟವಾಗಿದೆ.. ಮದುವೆ ವಯಸ್ಸು ಮೀರಿದರೂ ಕನ್ಯೆ ಸಿಗದೇ ಅದೆಷ್ಟೋ ಮಂದಿ ಮದುವೆಯಾಗದೇ ಸಿಂಗಲ್ಲಾಗಿಯೇ ಉಳಿದಿದ್ದಾರೆ.. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ತಂಡವೊಂದು ಹುಟ್ಟಿಕೊಂಡಿದ್ದು, ವಂಚನೆ ಮಾಡುತ್ತಿರೋದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಒಂದೇ ಭಾರತ್ ರೈಲುಗಳ ಟೆಂಡರ್ ರದ್ದು: ಯಾಕೆ ಗೊತ್ತಾ!? ತಾಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷಯ್ಯಗೆ 37 ವರ್ಷದ ಮಗನಿದ್ದಾನೆ. ಇಡೀ ಕರ್ನಾಟಕ ಸುತ್ತಾಡಿದರೂ ಮಗ ದಯಾನಂದಮೂರ್ತಿಗೆ ಹೆಣ್ಣು ಸಿಕ್ಕಿರಲಿಲ್ಲ. ಇದರಿಂದಾಗಿ ಪಾಲಾಕ್ಷಯ್ಯ ಕುಟುಂಬ ಚಿಂತಾಕ್ರಾಂತವಾಗಿತ್ತು. ಈ … Continue reading ಹುಡುಗರೇ ಹುಷಾರ್: ನವವಧು ಅಂತ ಆಂಟಿ ಜೊತೆ ಮದುವೆ ಮಾಡ್ತಾರೆ ಎಚ್ಚರ!