ಮಂತ್ರಾಲಯದಲ್ಲಿ ಗುರು ವೈಭವೋತ್ಸವ ; ರಾಯರ ದರ್ಶನ ಪಡೆದ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ಗುರು ವೈಭವೋತ್ಸವ ನಡೆಯುತ್ತಿದೆ. ಶ್ರೀ ಮಠದಲ್ಲಿ ಗುರು ವೈಭವೋತ್ಸವ ಕಾರ್ಯಕ್ರಮ ಅಂಗವಾಗಿ ರಾಯರ 404 ನೇ ಪಟ್ಟಾಭಿಷೇಕ ಹಾಗೂ 430 ನೇ ವರ್ದಂತಿ ಉತ್ಸವ ನಡೆಯಿತು. ಹಂಪಿ ಉತ್ಸವ ; ಬೈ ಸ್ಕೈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಇಂದು ಶ್ರೀ ಮಠದಲ್ಲಿ 404 ನೇ ವರ್ಷ ಪಟ್ಟಾಭಿಷೇಕ ನೆರವೇರಿದ್ದು, ರಾಯರ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಾಯರ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿತು. ಇನ್ನೂ ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ … Continue reading ಮಂತ್ರಾಲಯದಲ್ಲಿ ಗುರು ವೈಭವೋತ್ಸವ ; ರಾಯರ ದರ್ಶನ ಪಡೆದ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್
Copy and paste this URL into your WordPress site to embed
Copy and paste this code into your site to embed