ಗ್ಯಾರಂಟಿ ಎಫೆಕ್ಟ್.. ಹೆಚ್ಚಳ ಆಗುತ್ತಾ ಆಟೋ, ಟ್ಯಾಕ್ಸಿ ದರ!?.. ಸಾರಿಗೆ ಸಚಿವರು ಹೇಳಿದಿಷ್ಟು!

ಬೆಂಗಳೂರು:- ಆಟೋ, ಟ್ಯಾಕ್ಸಿ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ವಾಸಕೋಶದ ಆರೋಗ್ಯ ಉತ್ತೇಜಿಸಲು ಈ ಆಹಾರಗಳನ್ನು ಸೇವಿಸಿ..! ಈ ಸಂಬಂಧ ಮಾತನಾಡಿದ ಅವರು,ಸರ್ಕಾರಿ ನೌಕರರಿಗೆ ಸಂಬಳ ನೀಡಬೇಕೆಂದರೆ ತೆರಿಗೆ ಅನಿವಾರ್ಯ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ‌ ಮೂರು ರೂ. ಹೆಚ್ಚಿಸಿದ್ದು ನಿಜ. ಏಕೆಂದರೆ ಸರ್ಕಾರಿ ಕೆಲಸಗಳು ನಡೆಯಬೇಕು. ಸರ್ಕಾರಿ ನೌಕರರಿಗೆ ವೇತನ ಕೊಡಬೇಕು ಅಂದರೆ ತೆರಿಗೆ ಅನಿವಾರ್ಯ. ಆದರೆ ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ. ಕೇಂದ್ರ … Continue reading ಗ್ಯಾರಂಟಿ ಎಫೆಕ್ಟ್.. ಹೆಚ್ಚಳ ಆಗುತ್ತಾ ಆಟೋ, ಟ್ಯಾಕ್ಸಿ ದರ!?.. ಸಾರಿಗೆ ಸಚಿವರು ಹೇಳಿದಿಷ್ಟು!