ಗೃಹಲಕ್ಷ್ಮಿ ಹಣ ಬರದೇ ಕಂಗಾಲಾದ ಮಹಿಳೆಯರು: ಸರ್ಕಾರ ಹೇಳಿದ್ದು ಏನು!?

ಬೆಂಗಳೂರು:- ಲಕ್ಷಾಂತರ ಜನ ಮಹಿಳೆಯರು ಸರ್ಕಾರಿ ಬಸ್ಸಿನ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ, ಮನೆಯ ಕರಂಟ್ ಬಿಲ್ ಉಚಿತ, ಅನ್ನ ಭಾಗ್ಯ ಹಾಗೂ ಮನೆ ಒಡತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಯ ಗೃಹಲಕ್ಷ್ಮಿ(Gruha Lakshmi Scheme), ಇಷ್ಟು ಗ್ಯಾರಂಟಿ ಯೋಜನೆ ಕೊಟ್ಟರು ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದ ಜನ ಕಾಂಗ್ರೆಸ್ಸಿಗೆ ಬೆಂಬಲಿಸಲಿಲ್ಲ. ಇದೇ ಕಾರಣಕ್ಕೋ ಎನೋ ಲೋಕಸಭಾ ಚುನಾವಣೆ ಬಳಿಕ ಗೃಹಲಕ್ಷ್ಮಿ ದುಡ್ಡು ಬಂದಿಲ್ಲ ಎಂಬ ಸಂಶಯ ಇದೆ. ಪರಿಶಿಷ್ಟರ ಕನಸಿಗೆ ಕಲ್ಲು ಹಾಕಿದ ಸರ್ಕಾರ: … Continue reading ಗೃಹಲಕ್ಷ್ಮಿ ಹಣ ಬರದೇ ಕಂಗಾಲಾದ ಮಹಿಳೆಯರು: ಸರ್ಕಾರ ಹೇಳಿದ್ದು ಏನು!?