ಗೌರಿ-ಗಣೇಶ ಹಬ್ಬಕ್ಕೆ ಸಾಲು ಸಾಲು ರಜೆ: ಊರುಗಳಿಗೆ ತೆರಳುತ್ತಿರುವ ಜನ, ಫುಲ್ ಟ್ರಾಫಿಕ್!

ಬೆಂಗಳೂರು:– ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದು ಸಾಲು ಸಾಲು ರಜೆ ಇರುವ ಕಾರಣ ಹೊರರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. Ravindra Jadeja: ಬಿಜೆಪಿಗೆ ಸೇರ್ಪಡೆಯಾದ ರವೀಂದ್ರ ಜಡೇಜಾ! ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತ ಹೆಚ್ಚಾಗಿದ್ದು ಟ್ರಾಫಿಕ್ ಹತೋಟಿಕೆ ತರಲು ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಟಿಐ ಗೇಟ್ನಿಂದ ಕೆಆರ್ ಪುರದ ಸಾರ್ವಜನಿಕರ ಆಸ್ಪತ್ರೆಯವರೆಗೂ ವಾಹನಗಳು ಸಾಲು ಗಟ್ಟು ನಿಂತಿದೆ . ಇನ್ನು ಈ ಕೆಆರ್ ಪುರ ಭಾಗದಿಂದ ಹೊರ ರಾಜ್ಯದ ತಮಿಳ್ ನಾಡು ಆಂಧ್ರಪ್ರದೇಶಕ್ಕೆ ಯಥೇಚ್ಛವಾಗಿ … Continue reading ಗೌರಿ-ಗಣೇಶ ಹಬ್ಬಕ್ಕೆ ಸಾಲು ಸಾಲು ರಜೆ: ಊರುಗಳಿಗೆ ತೆರಳುತ್ತಿರುವ ಜನ, ಫುಲ್ ಟ್ರಾಫಿಕ್!