ಗೋವಿಂದ ಕಾರಜೋಳ ಆಗಮನಕ್ಕೆ ಚಿತ್ರದುರ್ಗದಲ್ಲಿ ಬಾರೀ ವಿರೋಧ!

ಚಿತ್ರದುರ್ಗ:- ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಆಗಮನಕ್ಕೆ ಚಿತ್ರದುರ್ಗದಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ. ಲೋಕಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್? – “ಕೈ” ನಾಯಕನಿಗೆ ಜೆಡಿಎಸ್ ಗಾಳ! ಬಿಜೆಪಿ ಚುನಾವಣಾ ಕಚೇರಿ ಬಳಿ ರಘುಚಂದನ್ ಅಭಿಮಾನಿಗಳಿಂದ ಗೋಬ್ಯಾಕ್ ಕಾರಜೋಳ ಎಂಬ ಘೋಷಣೆ ಕೂಗಲಾಗಿದೆ. ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಮಾವಣೆಗೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಮತ್ತು ಅಭಿಮಾನಿಗಳ‌ ನಡುವೆ ಮಾತಿನ ವಾಗ್ವಾದ ನಡೆದಿದ್ದು, ಸುಮಾರು 20 … Continue reading ಗೋವಿಂದ ಕಾರಜೋಳ ಆಗಮನಕ್ಕೆ ಚಿತ್ರದುರ್ಗದಲ್ಲಿ ಬಾರೀ ವಿರೋಧ!