ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಸರಕಾರದ ನಿರ್ಲಕ್ಷ್ಯ: ಅರವಿಂದ ಬೆಲ್ಲದ ಆಕ್ರೋಶ

ಹುಬ್ಬಳ್ಳಿ; ಕಳೆದಹತ್ತು ವರ್ಷಗಳಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಕೋಗು ಕೇಳಿ ಬರುತ್ತಿದೆ. ಆದರೆ ಉತ್ತರ ಕರ್ನಾಟಕದ ಭಾಗ ಎಂಬದಕ್ಕೆ ನಿಲಕ್ಷಕ್ಕೆ ಒಳಗಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲಿ 2ನೇ ಬೃಹತ್ ಮಹಾನಗರ ಪಾಲಿಕೆ. ಧಾರವಾಡ ಪ್ರತ್ಯೇಕ ಪಾಲಿಕೆಗೆ ಬೇಕಾದ ಎಲ್ಲ ತರಹದ ರೂಪು-ರೇಷೆ ಸಿದ್ಧಪಡಿಸಿ ಹಲವು ಬಾರಿ ಆಗ್ರಹಿಸಲಾಗಿದ್ದು ಸದನದಲ್ಲಿ ಧ್ವನಿ ಎತ್ತಿದರೂ ಸರ್ಕಾರ ಸ್ಪಂದಿಸದಿರುವುದು ಖೇದಕರ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು … Continue reading ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಸರಕಾರದ ನಿರ್ಲಕ್ಷ್ಯ: ಅರವಿಂದ ಬೆಲ್ಲದ ಆಕ್ರೋಶ