Hubballi:ಅನ್ನದಾತನ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು: ಬಸನಗೌಡ್ರ ಮನವಿ!

ಹುಬ್ಬಳ್ಳಿ: ಸದ್ಯದ ಪರಿಸ್ಥಿತಿಯಲ್ಲಿ ಅನ್ನದಾತ ಸಂಕಷ್ಟದಲ್ಲಿದ್ದು ಸರಕಾರ ಈ ಬಗ್ಗೆ ಗಮನಹರಿಸಬೇಕು. ಬೆಳೆ ಪರಿಹಾರ,ವಿಮೆ ಗಣವನ್ನು ರೈತರಿಗೆ ಸಕಾಲಕ್ಕೆ ತಲುಪಿಸಬೇಕು ಎಂದು ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾದ್ಯಕ್ಷ ಹೇಮನಗೌಡ ಬಸನಗೌಡ್ರ ಆಗ್ರಹಿಸಿದರು. ಹಸು ಅಥವಾ ಮೇಕೆ ಹಾಲು ಇದರಲ್ಲಿ ಯಾವುದು ಬೆಸ್ಟ್!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್! ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ರತ್ನ ಭಾರತ ರೈತ ಸಮಾಜದ ಗ್ರಾಮ ಘಟಕ ಉದ್ಘಾಟಿಸಿ,೧೪ ಜನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ‌ ನಂತರ ಮಾತನಾಡಿದರು. ಮುಂಗಾರು, ಬೆಳೆಗಳಾದ ಹೆಸರು,ಉದ್ದು … Continue reading Hubballi:ಅನ್ನದಾತನ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಬೇಕು: ಬಸನಗೌಡ್ರ ಮನವಿ!