ಕೋಲಾರದಲ್ಲಿ ಭೀಮ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್..!

ಕೋಲಾರ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಭೀಮ ಬಿಡುಗಡೆ ಆಗಿದನ್ನು ಕೋಲಾರ ಜಿಲ್ಲೆಯ ದುನಿಯಾ ವಿಜಯ್ ಅಭಿಮಾನಿಗಳು ಸಂಭ್ರಮಿಸಿದರು. Hubballi: ತಪ್ಪಿದ ರೈಲು ಹಳಿ ಜೋಡಿಸುವ ಕಾರ್ಯ ಬಹುತೇಕ ಪೂರ್ಣ! ಮಾಲೂರು ತಾಲೂಕಿನಲ್ಲಿ ಅಭಿಮಾನಿಗಳ ಸಂಘದಿಂದ ನಗರದ ಬೆನಕ ಚಿತ್ರ ಮಂದಿರದ ಮುಂಭಾಗ ಬೃಹತ್ ಕಟೌಟ್ ನಿಲ್ಲಿಸಿ,ವಿಭಿನ್ನವಾಗಿ ಕೋಟೆ ಬಾಗಿಲ ರೀತಿ ಧ್ವಾರ ಬಾಗಿಲು ನಿರ್ಮಾಣ ಮಾಡಿ ಸಿನಿಮಾಗೆ ಸ್ವಾಗತ ಕೋರಿದರು. ಪ್ರಸ್ತುತ ಯುವ ಜನಾಂಗ ಹೇಗೆ ಹಾಳಾಗುತ್ತಿದೆ ಮತ್ತು ಅದನ್ನು ಯಾವ ರೀತಿ … Continue reading ಕೋಲಾರದಲ್ಲಿ ಭೀಮ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್..!