Ram Mandir: ಅಯೋಧ್ಯೆಗೆ ತೆರಳುವ ರಾಜ್ಯದ ರಾಮಭಕ್ತರಿಗೆ ರಾಜ್ಯ ಸರ್ಕಾರದ ಗುಡ್‌ ನ್ಯೂಸ್!

ಬೆಂಗಳೂರು: ಅಯೋಧ್ಯೆಗೆ ತೆರಳುವ ರಾಜ್ಯದ ರಾಮಭಕ್ತರಿಗೆ ಸರ್ಕಾರದ ಶುಭಸುದ್ದಿ. ರಾಮನ ಮಂದಿರಕ್ಕಾಗಿ ‌ ಇನ್ನೇನು ಕೆಲವೇ ದಿನಗಳು ಬಾಕಿ ಈ ಸಂದರ್ಭದಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಜನರಿಗೆ ಗುಡ್ ನ್ಯೂಸ್ ಒಂದನ್ನು ಕೊಡಲು ಮುಂದಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕರ್ನಾಟಕ ಯಾತ್ರಿ ನಿವಾಸ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಾಣ ಕೋರಿ ಅರ್ಜಿ ಉತ್ತರಪ್ರದೇಶ ಸರ್ಕಾರಕ್ಕೆ ರಾಜ್ಯ ಮುಜರಾಯಿ ಇಲಾಖೆಯಿಂದ ಪತ್ರ ಯಾತ್ರಿಗಳ ವಾಸ್ತವ್ಯ, ಊಟದ ವ್ಯವಸ್ಥೆಗಾಗಿ ಅತಿಥಿಗೃಹ ನಿರ್ಮಾಣ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅತಿಥಿ … Continue reading Ram Mandir: ಅಯೋಧ್ಯೆಗೆ ತೆರಳುವ ರಾಜ್ಯದ ರಾಮಭಕ್ತರಿಗೆ ರಾಜ್ಯ ಸರ್ಕಾರದ ಗುಡ್‌ ನ್ಯೂಸ್!