ರೈತರಿಗೆ ಸಂತಸದ ಸುದ್ದಿ: ಮೋದಿ ಸರ್ಕಾರದಿಂದ ಸಿಕ್ಕಿದೆ ಬಿಗ್‌ ಅಪ್‌ ಡೇಟ್!

ಕೇಂದ್ರ ಸರ್ಕಾರದಿಂದ ಕರ್ನಾಟಕದಲ್ಲಿ 2024-25ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆಯು ಯೋಜನೆಯಡಿ ಉದ್ದು ಹಾಗೂ ಸೋಯಾಬೀನ್ ಖರೀದಿಗೆ ಭಾರತ ಸರ್ಕಾರದ ಕೃಷಿ ಸಚಿವಾಲಯ ಅನುಮತಿಯನ್ನು ನೀಡಿದ್ದು, ರೈತರಲ್ಲಿ ಸಂತಸವನ್ನು ಮೂಡಿದೆ. ರೈತರೇ ಗಮನಿಸಿ: ಈ ರೀತಿ ಮಾಡಿಲ್ಲ ಅಂದ್ರೆ ಬರಲ್ಲ ಪಿಎಂ ಕಿಸಾನ್ ಕಂತಿನ ಹಣ ರದ್ದು?! ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ MSP ಅಡಿಯಲ್ಲಿ ಉದ್ದು ಮತ್ತು ಸೋಯಾಬೀನ್ ಗಳಿಗೆ ಪ್ರತೀ ಕ್ವಿಂಟಾಲ್ ಗೆ ₹7,400 ಮತ್ತು ₹4,892 ಮೌಲ್ಯದಲ್ಲಿ ಖರೀದಿಸಿ … Continue reading ರೈತರಿಗೆ ಸಂತಸದ ಸುದ್ದಿ: ಮೋದಿ ಸರ್ಕಾರದಿಂದ ಸಿಕ್ಕಿದೆ ಬಿಗ್‌ ಅಪ್‌ ಡೇಟ್!