ಅಂಗನವಾಡಿ ಮಕ್ಕಳಿಗೆ ಗುಡ್ನ್ಯೂಸ್: ಏನದು ಶುಭ ಸುದ್ದಿ!?.. ಸ್ಟೋರಿ ಓದಿ!
ಬೆಂಗಳೂರು:- ಅಂಗನವಾಡಿ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, ರಾಜ್ಯ ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಇದೀಗ ಅಂಗನವಾಡಿ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಬ್ಯಾಗ್, ಯೂನಿಫಾರ್ಮ್ ವಿತರಣೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. Breaking: ತಮಿಳುನಾಡಿನ BSP ಅಧ್ಯಕ್ಷ ಆರ್ಮ್ಸ್ಸ್ಟ್ರಾಂಗ್ ಕೊಲೆ! ಬೆಂಗಳೂರಿನ ಗೃಹಕಚೇರಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಕಾರ್ಯಕರ್ತರು ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳನ್ನು … Continue reading ಅಂಗನವಾಡಿ ಮಕ್ಕಳಿಗೆ ಗುಡ್ನ್ಯೂಸ್: ಏನದು ಶುಭ ಸುದ್ದಿ!?.. ಸ್ಟೋರಿ ಓದಿ!
Copy and paste this URL into your WordPress site to embed
Copy and paste this code into your site to embed