ಸಾರಿಗೆ ಬಸ್ ನಲ್ಲಿ ಬಿಟ್ಟಿದ್ದ ಚಿನ್ನಾಭರಣ: ಗೋಲ್ಡ್ ಇದ್ದ ಬ್ಯಾಗ್ ಹಿಂತಿರುಗಿಸಿದ ನಿರ್ವಾಹಕಿ!

ಗದಗ:- ಬಸ್ ನಲ್ಲೇ ಚಿನ್ನಾಭರಣ ಇದ್ದ ಬ್ಯಾಗ್ ಹಿಂತಿರುಗಿಸಿ ನಿರ್ವಾಹಕಿ ಒಬ್ಬರು ಮಾನವೀಯತೆ ಮೆರದಿದ್ದಾರೆ. Hubballi: ಮಳೆ ನೀರು ನುಗ್ಗಿ 3 ಸಾವಿರ ಕೋಳಿ ಸಾವು! ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ಇದ್ದ ಬ್ಯಾಗ್ ಇದಾಗಿದ್ದು, ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಬ್ಯಾಗ್ ಮರೆತು ಹೋಗಿದ್ದರು. ಬಸ್ ನಲ್ಲೇ ಬ್ಯಾಗ್ ಮರೆತು ಗದಗ ಬಸ್ ನಿಲ್ದಾಣದಲ್ಲಿ ಮಹಿಳೆ ಇಳಿದಿದ್ದರು. ಈ ವೇಳೆ ಬಸ್ ನಲ್ಲಿ … Continue reading ಸಾರಿಗೆ ಬಸ್ ನಲ್ಲಿ ಬಿಟ್ಟಿದ್ದ ಚಿನ್ನಾಭರಣ: ಗೋಲ್ಡ್ ಇದ್ದ ಬ್ಯಾಗ್ ಹಿಂತಿರುಗಿಸಿದ ನಿರ್ವಾಹಕಿ!