ದೇವ್ರೆ ನಮ್ಮ ಬಾಸ್ ನ ನೀನೇ ಕಾಪಾಡ್ಬೇಕು… ದೇವರ ಮೊರೆ ಹೋದ ದರ್ಶನ್ ಫ್ಯಾನ್ಸ್..!

ರಾಯಚೂರು:- ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ಬಿಡುಗಡೆಗೆ ಫ್ಯಾನ್ಸ್ ದೇವರ ಮೊರೆ ಹೋಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪ್ರಸಿದ್ಧ ಅಮರೇಶ್ವರ ದೇವರಲ್ಲಿ ವಿಶೇಷ ಪೂಜೆಸಲ್ಲಿಸಿದ್ದಾರೆ. Gold Price: ಚಿನ್ನದ ಬೆಲೆ ತುಸು ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ; ಇಲ್ಲಿದೆ ಪಟ್ಟಿ,..! ದರ್ಶನ್ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ದರ್ಶನ್ ಫೋಟೋ ಹಿಡಿದು ಪಾದಯಾತ್ರೆ ಮಾಡಿ ದೇವರಿಗೆ ಡಿಬಾಸ್ ಅಭಿಮಾನಿಗಳಿಂದ ಪೂಜೆ ಸಲ್ಲಿಸಿದ್ದಾರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪ್ರಸಿದ್ಧ … Continue reading ದೇವ್ರೆ ನಮ್ಮ ಬಾಸ್ ನ ನೀನೇ ಕಾಪಾಡ್ಬೇಕು… ದೇವರ ಮೊರೆ ಹೋದ ದರ್ಶನ್ ಫ್ಯಾನ್ಸ್..!