ಕನಸಲ್ಲಿ ನರಬಲಿ ಕೇಳುತ್ತಿದ್ದ ದೇವರು – ವ್ಯಕ್ತಿಯನ್ನು ಹತ್ಯೆಗೈದ ಮಹಿಳೆ!

ಚಂಡೀಗಢ:- ಹರಿಯಾಣದ ಅಂಬಾಲಾ ಎಂಬಲ್ಲಿ ವಿಚಿತ್ರ ಘಟನೆ ಜರುಗಿದ್ದು, ಕನಸಿನಲ್ಲಿ ದೇವಿ ನರಬಲಿ ನೀಡುವಂತೆ ಹೇಳಿದ್ದಾಳೆ ಎಂದು ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಘಟನೆ ಜರುಗಿದೆ ಮಹೇಶ್ ಗುಪ್ತಾ ಮೃತ ದುರ್ದೈವಿ. ಹತ್ಯೆಗೈದ ಆರೋಪಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಹತ್ಯೆಯಾದ ವ್ಯಕ್ತಿ ಮಹಿಳೆಗೆ ಪರಿಚಿತನಾಗಿದ್ದ ಎಂದು ತಿಳಿದು ಬಂದಿದೆ. ಅಂಗಡಿಯೊಂದರ ಮಾಲೀಕರಾಗಿದ್ದ ಮಹೇಶ್ ಗುಪ್ತಾ ಮಹಿಳೆಯ ಮನೆಗೆ ಅಂಗಡಿಯಿಂದ ಕೆಲವು ವಸ್ತುಗಳನ್ನು ಕೊಡಲು ತೆರಳಿದ್ದರು. ಈ ವೇಳೆ ಆರೋಪಿ ಪ್ರಿಯಾ ಹಾಗೂ ಆಕೆಯ ಕುಟುಂಬಸ್ಥರು ಅವರನ್ನು ಹತ್ಯೆಗೈದಿದೆ ಎನ್ನಲಾಗಿದೆ. … Continue reading ಕನಸಲ್ಲಿ ನರಬಲಿ ಕೇಳುತ್ತಿದ್ದ ದೇವರು – ವ್ಯಕ್ತಿಯನ್ನು ಹತ್ಯೆಗೈದ ಮಹಿಳೆ!