ತಮ್ಮದೇ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದು CM ಗ್ಯಾರಂಟಿ ನಿಲ್ಲಿಸ್ತಾರೆ – ಸಂಸದ ಜಗದೀಶ್ ಶೆಟ್ಟರ್!

ಬೆಳಗಾವಿ:- ತಮ್ಮದೇ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದು CM ಗ್ಯಾರಂಟಿ ನಿಲ್ಲಿಸ್ತಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ರಾತ್ರಿ ಮಲಗಿದ ವೇಳೆ ಕಾಲು ನೋವು ಸಮಸ್ಯೆಯೇ!?.. ಹಾಗಿದ್ರೆ ಇಲ್ಲಿದೆ ಪರಿಹಾರ! ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಸಂಬಂಧ ಕಾಂಗ್ರೆಸ್ ‌ಶಾಸಕರ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಜಗದೀಶ್‌ ಶೆಟ್ಟರ್‌, ಲೋಕಸಭೆ ಚುನಾವಣೆ ರಾಷ್ಟ್ರೀಯತೆ, ರಾಷ್ಟ್ರದ ನಾಯಕತ್ವ ಮೇಲೆ ನಡೆಯುತ್ತದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ನಾವು ಗೆಲ್ಲುತ್ತೇವೆಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದರು. ಗ್ಯಾರಂಟಿ ಮೇಲೆ ಗೆಲ್ಲುವ … Continue reading ತಮ್ಮದೇ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದು CM ಗ್ಯಾರಂಟಿ ನಿಲ್ಲಿಸ್ತಾರೆ – ಸಂಸದ ಜಗದೀಶ್ ಶೆಟ್ಟರ್!