ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ..

ಬಾಗಲಕೋಟೆ:- ನನಗೊಮ್ಮೆ ಅವಕಾಶ ಕೊಡಿ ಎಂದು ಹೇಳುವ ಮೂಲಕ ಏಕಾಂಗಿಯಾಗಿ ಪಾದಯಾತ್ರೆ ಮೂಲಕ ಜಿಲ್ಲೆಯ ತುಂಬಾ ಪಕ್ಷೇತರ ಅಭ್ಯರ್ಥಿ ನಾಗರಾಜ್ ಕಲಕೂಟಗರ ಮತಯಾಚನೆ ಮಾಡಿದ್ದಾರೆ. ಭಾರತ ದೇಶದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪರವಾಗಿದೆ ನಮ್ಮ ಪರವಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಅಭಿವೃದ್ಧಿಯ ಬಗ್ಗೆ ಹೇಳ್ತಾ ಇಲ್ಲ. ಪೋಕ್ಸೋ ಕೇಸ್: ಮತ್ತೆ ಜೈಲು ಪಾಲಾದ ಮುರುಘಾಶ್ರೀ…! ನಾನು ವಿದ್ಯಾವಂತನಿದ್ದೇನೆ ಬಾಗಲಕೋಟೆ ಜಿಲ್ಲೆಯ ಮತದಾರರು ನನಗೆ ಅವಕಾಶ ಮಾಡಿಕೊಡಿ ಲೋಕಸಭಾ ಸದನದಲ್ಲಿ ಬಾಗಲಕೋಟೆ … Continue reading ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ..