ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ..
ಬಾಗಲಕೋಟೆ:- ನನಗೊಮ್ಮೆ ಅವಕಾಶ ಕೊಡಿ ಎಂದು ಹೇಳುವ ಮೂಲಕ ಏಕಾಂಗಿಯಾಗಿ ಪಾದಯಾತ್ರೆ ಮೂಲಕ ಜಿಲ್ಲೆಯ ತುಂಬಾ ಪಕ್ಷೇತರ ಅಭ್ಯರ್ಥಿ ನಾಗರಾಜ್ ಕಲಕೂಟಗರ ಮತಯಾಚನೆ ಮಾಡಿದ್ದಾರೆ. ಭಾರತ ದೇಶದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪರವಾಗಿದೆ ನಮ್ಮ ಪರವಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಅಭಿವೃದ್ಧಿಯ ಬಗ್ಗೆ ಹೇಳ್ತಾ ಇಲ್ಲ. ಪೋಕ್ಸೋ ಕೇಸ್: ಮತ್ತೆ ಜೈಲು ಪಾಲಾದ ಮುರುಘಾಶ್ರೀ…! ನಾನು ವಿದ್ಯಾವಂತನಿದ್ದೇನೆ ಬಾಗಲಕೋಟೆ ಜಿಲ್ಲೆಯ ಮತದಾರರು ನನಗೆ ಅವಕಾಶ ಮಾಡಿಕೊಡಿ ಲೋಕಸಭಾ ಸದನದಲ್ಲಿ ಬಾಗಲಕೋಟೆ … Continue reading ನನಗೊಮ್ಮೆ ಅವಕಾಶ ಕೊಡಿ.. ಏಕಾಂಗಿಯಾಗಿ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ..
Copy and paste this URL into your WordPress site to embed
Copy and paste this code into your site to embed