ಟ್ರಿಪ್ ಗೆ ಹೋದ ಹೆಣ್ಣು ಮಕ್ಕಳಿಗೆ ಕಾಲೇಜು ಉಪನ್ಯಾಸಕರಿಂದ ಕಿರುಕುಳ: ಕಂಠಪೂರ್ತಿ ಕುಡಿಸಿ ಡ್ಯಾನ್ಸ್ ಮಾಡುವಂತೆ ಒತ್ತಾಯ!

ರಾಮನಗರ:- ಟ್ರಿಪ್ ಗೆ ಹೋದ ಕಾಲೇಜು ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿಸಿ ಉಪನ್ಯಾಸಕರು ಕಿರುಕುಳ ಕೊಟ್ಟಿರುವ ಘಟನೆ ಜರುಗಿದೆ. ಕನಕಪುರ ಪಟ್ಟಣದ ರೂರಲ್‌ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಚಾಲನೆ! ಶಿಕ್ಷಕರನ್ನು ನಂಬಿ ಪೋಷಕರು ತಮ್ಮ ಮಕ್ಕಳನ್ನು ಕಳಿಸ್ತಾರೆ. ಆದರೆ ಬುದ್ದಿ ಹೇಳಬೇಕಾದ ಗುರುಗಳೇ ತಪ್ಪು ಮಾಡಿದ್ರೆ ಶಿಕ್ಷೆ ಕೊಡೋದು ಯಾರಿಗೆ ಎಂಬ ಪ್ರಶ್ನೆ ಬರದೇ ಇರದು. … Continue reading ಟ್ರಿಪ್ ಗೆ ಹೋದ ಹೆಣ್ಣು ಮಕ್ಕಳಿಗೆ ಕಾಲೇಜು ಉಪನ್ಯಾಸಕರಿಂದ ಕಿರುಕುಳ: ಕಂಠಪೂರ್ತಿ ಕುಡಿಸಿ ಡ್ಯಾನ್ಸ್ ಮಾಡುವಂತೆ ಒತ್ತಾಯ!