ತಿಮ್ಮಪ್ಪನ ಭಕ್ತರಿಗೆ ಗುಡ್​​ನ್ಯೂಸ್​​: ತಿರುಪತಿ ಲಡ್ಡು ಪ್ರಸಾದಕ್ಕೆ ಕರ್ನಾಟಕದ ತುಪ್ಪ!

ಆಂಧ್ರ:- ತಿಮ್ಮಪ್ಪನ ಭಕ್ತರಿಗೆ ಗುಡ್​​ನ್ಯೂಸ್​ ನ್ಯೂಸ್​ ಸಿಕ್ಕಿದ್ದು, ಲಡ್ಡು ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪ ದೊರೆಯುತ್ತದೆ. ಲಡ್ಡುವನ್ನು ರುಚಿಯಾಗಿ ಮಾಡಲು, ಲಡ್ಡು ತಯಾರಿಸಲು ಹಿಂದೆ ಬಳಸುತ್ತಿದ್ದ ತುಪ್ಪವನ್ನು ಮತ್ತೆ ಬಳಸಲು ನಿರ್ಧರಿಸಿದೆ. Breaking: ಇಂದು ಸಿ.ಎಂ– ಡಿಸಿಎಂ ‘ನ್ಯಾಯ’ ಪರೀಕ್ಷೆ; ಎಲ್ಲರ ಚಿತ್ತ ಹೈಕೋರ್ಟ್ ನತ್ತ! ಟಿಟಿಡಿ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕ ಹಾಲು ಒಕ್ಕೂಟ ಜೊತೆ ಸಮಾಲೋಚನೆ ನಡೆಸಿದ್ದರು. 2024-25ಕ್ಕೆ ಪ್ರತಿ ಕೆಜಿಗೆ ರೂ.470ರಂತೆ ಟಿಟಿಡಿಗೆ 350 ಟನ್ ತುಪ್ಪ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಈ ಮಟ್ಟಿಗೆ … Continue reading ತಿಮ್ಮಪ್ಪನ ಭಕ್ತರಿಗೆ ಗುಡ್​​ನ್ಯೂಸ್​​: ತಿರುಪತಿ ಲಡ್ಡು ಪ್ರಸಾದಕ್ಕೆ ಕರ್ನಾಟಕದ ತುಪ್ಪ!