ಭಾರತದಲ್ಲಿರುವ ಜರ್ಮನ್ ರಾಯಭಾರಿ: ಹೊಸ ಕಾರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ!

ದೆಹಲಿ: ಭಾರತದಲ್ಲಿರುವ ಜರ್ಮನ್ ರಾಯಭಾರಿ (German Envoy) ಫಿಲಿಪ್ ಅಕರ್‌ಮನ್ (Philipp Ackermann) ಅವರು ಹೊಸ ಇವಿ ಕಾರನ್ನು ಖರೀದಿಸಿ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಭಾರತೀಯ ಸಂಸ್ಕೃತಿಯ (Indian Culture) ಮೇಲಿರುವ ಒಲವನ್ನು ತೋರಿಸಿದ್ದಾರೆ. ಹೊಸ ವಾಹನವನ್ನು ಖರೀದಿಸಿದ ಸಂದರ್ಭ ಅದಕ್ಕೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ತೆಂಗಿನ ಕಾಯಿ ಒಡೆಯುವುದು ಭಾರತೀಯ ಸಂಸ್ಕೃತಿ. ಈ ರೀತಿ ಮಾಡುವುದರಿಂದ ದುಷ್ಟಶಕ್ತಿಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಫಿಲಿಪ್ ಅಕರ್‌ಮನ್ ಅವರು ಬಿಎಂಡಬ್ಲ್ಯೂ i7 … Continue reading ಭಾರತದಲ್ಲಿರುವ ಜರ್ಮನ್ ರಾಯಭಾರಿ: ಹೊಸ ಕಾರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ!