ಪಂಚೆ ಎತ್ತಿ ಕಟ್ಟಿ ನಾಟಿ ಮಾಡಿದ ಗೌಡ್ರು: ಬಳಿಕ ಭಾವುಕರಾಗಿದ್ದೇಕೆ ಕುಮಾರಸ್ವಾಮಿ!?

ಮಂಡ್ಯ:- ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪಂಚೆ ಎತ್ತಿ ಕಟ್ಟಿ ನಾಟಿ ಮಾಡಿದ್ದಾರೆ. ಬ್ಯಾಗ್ ಚೆಕಿಂಗ್ ವೇಳೆ ಬಾಂಬ್ ಇದೆ ಎಂದು ತಮಾಷೆ: ಏರ್ಪೋರ್ಟ್ ನಲ್ಲಿ ವ್ಯಕ್ತಿ ಬಂಧಿಸಿದ ಪೊಲೀಸ್! ರೈತ ಮಹಿಳೆಯರ ನೆಟ್ಟಿಯ ಪದಗಳ ಹಿನ್ನೆಲೆ ಇದ್ರೆ, ರೈತರು ಕುಮಾರಸ್ವಾಮಿಗೆ ಸಾಥ್ ಕೊಟ್ರು. ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗದ್ದೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಭತ್ತದ ನಾಟಿ ಮಾಡಿದ್ದಾರೆ. ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು … Continue reading ಪಂಚೆ ಎತ್ತಿ ಕಟ್ಟಿ ನಾಟಿ ಮಾಡಿದ ಗೌಡ್ರು: ಬಳಿಕ ಭಾವುಕರಾಗಿದ್ದೇಕೆ ಕುಮಾರಸ್ವಾಮಿ!?