Gadaga: ಬಿಸಿಲ ಧಗೆಗೆ ಬೆಂದು ಬಳಲಿದ ಗದಗ ಮಂದಿ… !
ಗದಗ:- ಬಿಸಿಲ ಧಗೆಗೆ ಗದಗ ಮಂದಿ ಬೆಂದು ಬಳಲಿ ಹೋಗಿದ್ದಾರೆ. ವರ್ಷಕ್ಕಿಂತ ವರ್ಷಕ್ಕೆ ತಾಪಮಾನ ಜಾಸ್ತಿ ಆಗ್ತಿದ್ದು, ಮನೆಯಿಂದಲೂ ಹೊರ ಬರಲಾರದಂತಹ ಸ್ಥಿತಿ ಎದುರಾಗಿದೆ. ಆದರೆ ಸಾರಿಗೆ ನಗರದಲ್ಲಿ ಮಾತ್ರ ಕೂಲ್ ಕೂಲ್ ವಾತಾವರಣ ಇದ್ದು, ಮರ ಬೆಳೆಸಿ ಪರಿಸರ ಉಳಿಸಿ ಅಂತಾ ಸಾರಿಗೆ ನಗರದ ಜನ ಪಣ ತೊಟ್ಟಿದ್ದಾರೆ. ನರೇಗಾ ಯೋಜನೆಯಡಿ ಕೆಲಸ ನೀಡದ ಗ್ರಾಮ ಪಂಚಾಯತ್ ಗೆ ಮುತ್ತಿಗೆ… ಹೀಗಾಗಿ ಈ ಪರಿಸರ ಪ್ರೇಮಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ. ಇಡೀ ಕಾಲೋನಿ ತುಂಬೆಲ್ಲಾ ಹಸಿರೇ ಹಸಿರು … Continue reading Gadaga: ಬಿಸಿಲ ಧಗೆಗೆ ಬೆಂದು ಬಳಲಿದ ಗದಗ ಮಂದಿ… !
Copy and paste this URL into your WordPress site to embed
Copy and paste this code into your site to embed