Karnataka Weather Update: ಏಪ್ರಿಲ್​ನಿಂದ ಜೂನ್ ವರೆಗೆ ಮತ್ತಷ್ಟು ತಾಪಮಾನ ಏರಿಕೆ: ಯಾವ್ಯಾವ ರಾಜ್ಯಗಳಿಗೆ ಆತಂಕ?

ಬೆಂಗಳೂರು: ಏಪ್ರಿಲ್​ನಿಂದ ಜೂನ್​ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ‌ ಮುನ್ಸೂಚನೆ‌ ನೀಡಿದೆ.   Meeting: ಅಮಿತ್ ಶಾ ಜೊತೆ ಬಿಜೆಪಿ – ಜೆಡಿಎಸ್‌ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್: ಯಾರೆಲ್ಲಾ ಇದ್ದಾರೆ ? ಕರ್ನಾಟಕವು ಏಪ್ರಿಲ್​ನಲ್ಲಿ ಸಾಮಾನ್ಯದ 1 ರಿಂದ 3 ದಿನಗಳ ಬದಲು 2 ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ ಎಂದು ಭಾರತೀಯ ಹವಾಮಾನ … Continue reading Karnataka Weather Update: ಏಪ್ರಿಲ್​ನಿಂದ ಜೂನ್ ವರೆಗೆ ಮತ್ತಷ್ಟು ತಾಪಮಾನ ಏರಿಕೆ: ಯಾವ್ಯಾವ ರಾಜ್ಯಗಳಿಗೆ ಆತಂಕ?