ಚಿಕನ್ ಬಿರಿಯಾನಿಯಲ್ಲಿ ಕಪ್ಪೆ ಪ್ರತ್ಯಕ್ಷ: ವಿದ್ಯಾರ್ಥಿಗಳು ಶಾಕ್, ಕ್ರಮಕ್ಕೆ ಆಗ್ರಹ!

ಹೈದರಾಬಾದ್:- ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ವಿದ್ಯಾರ್ಥಿಗಳು ಶಾಕ್ ಆದ ಘಟನೆ ಹೈದರಾಬಾದ್‌ನ ಐಐಐಟಿ ಮೆಸ್‌ನಲ್ಲಿ ಜರುಗಿದೆ. Mandya: ಹೊಲದಲ್ಲಿ ಭರ್ಜರಿ ಬಾಡೂಟ ಸವಿದ ಹೆಚ್ ಡಿ ಕುಮಾರಸ್ವಾಮಿ! ಇದೇ ತಿಂಗಳ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿಷಯವನ್ನು ತೆಲಂಗಾಣ ಆಹಾರ ಸುರಕ್ಷತಾ ಆಯುಕ್ತರ ಗಮನಕ್ಕೂ ತರಲಾಗಿದೆ. ‘ಇಂದು ಕದಂಬ ಮೆಸ್‌ನಲ್ಲಿ ನನ್ನ ಸ್ನೇಹಿತನ ಊಟದಲ್ಲಿ ಕಪ್ಪೆ ಕಂಡುಬಂದಿದೆ. ಇದನ್ನು ಒಪ್ಪಲಾಗದು ಮತ್ತು ಗಂಭೀರವಾದ ಆರೋಗ್ಯದ ಅಪಾಯವನ್ನು … Continue reading ಚಿಕನ್ ಬಿರಿಯಾನಿಯಲ್ಲಿ ಕಪ್ಪೆ ಪ್ರತ್ಯಕ್ಷ: ವಿದ್ಯಾರ್ಥಿಗಳು ಶಾಕ್, ಕ್ರಮಕ್ಕೆ ಆಗ್ರಹ!