Positive Story: ಈ ಸರ್ಕಾರದ ಯೋಜನೆ ನಿಮಗೂ ತಿಳಿದಿರಲಿ: ಹೃದಯಾಘಾತಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚುಚ್ಚುಮದ್ದು!

ಮೈಸೂರು:- ಕರ್ನಾಟಕ‌ ಸರಕಾರ ‘ಡಾ.ಪುನೀತ್ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆ’ಯನ್ನು ಜಾರಿಗೆ ತರುವ ಮೂಲಕ ಹೃದಯಘಾತದಿಂದಾಗುವ ಸಾವು ನೋವಿನ ಪ್ರಮಾಣವನ್ನು ತಡೆಗಟ್ಟಲು ಮುಂದಾಗಿದೆ. Dinesh Gundurao: ಡೆಂಗ್ಯೂ ಜತೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರಿ – ದಿನೇಶ್ ಗುಂಡೂರಾವ್ ಸೂಚನೆ! ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರು ಸುಮಾರು 36 ಸಾವಿರದಿಂದ 40 ಸಾವಿರ ವೆಚ್ಚದ ಈ ಚುಚ್ಚುಮದ್ದನು ನೀಡಲಿದ್ದಾರೆ. … Continue reading Positive Story: ಈ ಸರ್ಕಾರದ ಯೋಜನೆ ನಿಮಗೂ ತಿಳಿದಿರಲಿ: ಹೃದಯಾಘಾತಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚುಚ್ಚುಮದ್ದು!