ಉಚಿತ ಗ್ಯಾರಂಟಿಗಳು ಬಂದ್ ಆಗುತ್ತಾ!?: CM ಸಿದ್ದರಾಮಯ್ಯ ಕೊಟ್ರೂ ಸ್ಪಷ್ಟನೆ!
ಬೆಂಗಳೂರು:- ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಬೀಳುತ್ತೆ, ಮಾನದಂಡಗಳನ್ನ ಹಾಕಲಾಗುತ್ತೆ ಎಂಬ ಗೊಂದಲಗಳಿಗೆ ಸ್ವತಃ ಸಿಎಂ ಸಿದ್ರಾಮಯ್ಯ ಫುಲ್ ಸ್ಟಾಪ್ ಹಾಕಿದ್ದಾರೆ. ಯಾವ್ದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲಿಸಲ್ಲ ಮುಂದುವರೆಯುತ್ವೆ ಅಂತ ಸ್ಪಷ್ಟಪಡಿಸಿದ್ದಾರೆ. ಅತ್ತ ಡಿಸಿಎಂ ಡಿಕೆಶಿ ಕೂಡ ಗ್ಯಾರಂಟಿ ಮುಂದುವರೆಯುತ್ವೆ ಅಂದಿದ್ದಾರೆ. ಪರಿಷ್ಕರಣೆ ಮಾಡ್ಬೇಕು ಅನ್ನೋ ಸಚಿವರ ಗೊಂದಲದ ಹೇಳಿಕೆಗಳಿಗೆ ಇದ್ರಿಂದ ಮುಕ್ತಿಸಿಕ್ಕಿದ್ದು, ಎಲ್ಲಿ ರಾಜ್ಯ ಸರ್ಕಾರ ಉಚಿತ ಕಾರ್ಯಕ್ರಮಗಳನ್ನ ನಿಲ್ಲಿಸುತ್ತೆ ಅನ್ನೋ ಜನರ ಆತಂಕವೂ ದೂರವಾಗಿದೆ. Hubballi: ಇಂದಿಗೂ ರಕ್ತವನ್ನು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ- ಶ್ರೀ ಬೂದೀಶ್ವರ … Continue reading ಉಚಿತ ಗ್ಯಾರಂಟಿಗಳು ಬಂದ್ ಆಗುತ್ತಾ!?: CM ಸಿದ್ದರಾಮಯ್ಯ ಕೊಟ್ರೂ ಸ್ಪಷ್ಟನೆ!
Copy and paste this URL into your WordPress site to embed
Copy and paste this code into your site to embed