ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ವ್ಯಕ್ತಿಗೆ ವಂಚನೆ: ಇಡೀ ಕುಟುಂಬವನ್ನೇ ಮನೆ ಬಿಟ್ಟು ಓಡಿಸಿದ್ದ ಪೊಲೀಸಪ್ಪ!

ತುಮಕೂರು:– ಸಹಾಯ ನೆಪದಲ್ಲಿ ಮೋಸ ಮಾಡಿ ಇಡೀ ಕುಟುಂಬವನ್ನೇ ಪೊಲೀಸ್ ಪೇದೆ ಒಬ್ಬರು ಮನೆ ಬಿಟ್ಟು ಓಡಿಸಿದ್ದ ಘಟನೆ ಜರುಗಿದೆ. 2 ಬಾರಿ ಫೇಲ್: ಮಗನನ್ನು ಪಾಸ್ ಮಾಡಿಸಲು ಹೆಡ್​ಮಾಸ್ಟರ್​ನಿಂದಲೇ ಚೀಟಿಂಗ್! ಪೊಲೀಸರಿಂದಲೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಕುಟುಂಬ ಪೊಲೀಸ್ ಕಾನ್ಸ್​ಟೇಬಲ್​​ ಕಿರುಕುಳಕ್ಕೆ ಬೀದಿಗೆ ಬಂದಿದ್ದಾರೆ. ಸದ್ಯ ತುಮಕೂರು ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿರಾ ಕಾನ್ಸ್​ಟೇಬಲ್ ಕುಮಾರ್ ​ನನ್ನು ಬಂಧಿಸಲಾಗಿದೆ. ಶಿರಾ ಕಾನ್ಸ್​ಟೇಬಲ್​​ ಕುಮಾರ್​​ ಎಂಬುವನಿಂದ ಸತೀಶ್​ಗೆ ವಂಚನೆ ಮಾಡಲಾಗಿದೆ. ಗುಡ್ಡೆನಹಳ್ಳಿ ಸತೀಶ್, ಮಂಡ್ಯ ಅಭಿಷೇಕ್​ ನಡುವೆ … Continue reading ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ವ್ಯಕ್ತಿಗೆ ವಂಚನೆ: ಇಡೀ ಕುಟುಂಬವನ್ನೇ ಮನೆ ಬಿಟ್ಟು ಓಡಿಸಿದ್ದ ಪೊಲೀಸಪ್ಪ!