ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ: ಜಡ್ಜ್ ಸಹಿಯನ್ನೇ ನಕಲು ಮಾಡ್ತಿದ್ದವನ ವಿರುದ್ಧ FIR ದಾಖಲು!

ಕೊಪ್ಪಳ:- ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪದಡಿ ಜಡ್ಜ್ ಸಹಿಯನ್ನೇ ನಕಲು ಮಾಡ್ತಿದ್ದವನ ವಿರುದ್ಧ FIR ದಾಖಲು ಮಾಡಲಾಗಿದೆ. ಗಂಟುಮೂಟೆ ನಿರ್ದೇಶಕಿಯ ಹೊಸಾ ಸಾಹಸ `ಗೋಚರ’! ಸಿದ್ದಲಿಂಗಯ್ಯ ಹಿರೇಮಠ ಎಂಬವನ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್, ಜವಾನ ಹುದ್ದೆ ಖಾಲಿ ಇದೆ ಎಂದು ಜನರಿಗೆ ನಂಬಿಸುತ್ತಿದ್ದ. ಅಲ್ಲದೇ ಉದ್ಯೋಗ ಕೊಡಿಸುತ್ತೇನೆ ಎಂದು ಪ್ರತಿಯೊಬ್ಬರ ಬಳಿ 7 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಹಣ ಪಡೆದವರಿಗೆ ನಕಲಿ ನೇಮಕಾತಿ … Continue reading ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ: ಜಡ್ಜ್ ಸಹಿಯನ್ನೇ ನಕಲು ಮಾಡ್ತಿದ್ದವನ ವಿರುದ್ಧ FIR ದಾಖಲು!