Hubballi: ರೈತನಿಂದ ಮೆಣಸಿನಕಾಯಿ ಖರೀದಿಸಿ 54 ಲಕ್ಷ ಹಣ ನೀಡದೆ ವಂಚನೆ..!

ಹುಬ್ಬಳ್ಳಿ: ನಗರದ ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ಮಾರಾಟಗಾರರಿಂದ 86.81 ಲಕ್ಷ ರೂ. ಮೌಲ್ಯದ ಒಣ ಮೆಣಸಿನಕಾಯಿ ಖರೀದಿಸಿ 54 ಲಕ್ಷ ರೂಪಾಯಿ ಹಣ ನೀಡದೆ ವಂಚಿಸಿದಲ್ಲದೆ, ಹಣ ಕೇಳಿದರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿರುವ ಘಟನೆ ಬಂದಿದೆ. ಕಡವೆ ಚರ್ಮ ಸಾಗಾಟ: ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.. ! ಮಹಾರಾಷ್ಟ್ರದ ಮೂಲದ ಅಸಮಕ್ಕುಲಾಲ, ಅಕಿಂತಾ, ದಾವಲ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಫೆ. 24, 2023ರಿಂದ ಒಟ್ಟು 86.81 ಲಕ್ಷ ಮೌಲ್ಯದ ಒಣ ಮೆಣಸಿನಕಾಯಿ ಖರೀದಿ … Continue reading Hubballi: ರೈತನಿಂದ ಮೆಣಸಿನಕಾಯಿ ಖರೀದಿಸಿ 54 ಲಕ್ಷ ಹಣ ನೀಡದೆ ವಂಚನೆ..!