Hubballi: ನಾಲ್ವರು ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ…!
ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜೂ. 24 ರಂದು ಸಂಜೆ 5 ಗಂಟೆಗೆ ಪ್ರೇರಣಾ ಕಲಾ ಬಳಗದ ನಾಲ್ವರು ವಿದ್ಯಾರ್ಥಿಗಳ ಕುಚಿಪುಡಿ ರಂಗ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಸಂಸ್ಥಾಪಕಿ ವಿದುಷಿ ಜ್ಯೋತಿ ಗಲಗಲಿ ತಿಳಿಸಿದರು. ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನ ಬರ್ಬರ ಹತ್ಯೆ..! ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷತಾ ನಾಗರೆಡ್ಡಿ, ಭೂಮಿಕಾ ಚೌಗುಲಾ, ಸ್ವಾತಿ ಶೆಟ್ಟೆಪ್ಪನವರ ಹಾಗೂ ತ್ರಿಶಾ ಶೆಟ್ಟಿ ಕುಚಿಪುಡಿ ರಂಗಪ್ರವೇಶ ಮಾಡುವರು. ಅವರಿಗೆ ಹೈದರಾಬಾದ್ನ … Continue reading Hubballi: ನಾಲ್ವರು ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ…!
Copy and paste this URL into your WordPress site to embed
Copy and paste this code into your site to embed