ಇಂದು ಅಧಿಕೃತವಾಗಿ ಹೊಸ ಖಾತೆಗಳ ಅಧಿಕಾರ ವಹಿಸಿಕೊಂಡ ಕರ್ನಾಟಕದ ನಾಲ್ವರು ಸಚಿವರು!

ನವದೆಹಲಿ:- ಇಂದು ಅಧಿಕೃತವಾಗಿ ಹೊಸ ಖಾತೆಗಳ ಅಧಿಕಾರವನ್ನು ಕರ್ನಾಟಕದ ನಾಲ್ವರು ಸಚಿವರು ವಹಿಸಿಕೊಂಡಿದ್ದಾರೆ. ಸಂಗೀತ ಲೋಕದ ಧ್ರುವತಾರೆ ರಾಜೀವ್ ತಾರಾನಾಥ್ ವಿಧಿವಶ! NDA) ಸರಕಾರದ ಸಂಪುಟದಲ್ಲಿ ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ನನಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ್ದು, ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದರು. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯಖಾತೆ ಸಚಿವೆಯಾಗಿ ನೇಮಕವಾದ ಶೋಭಾ ಕರಂದ್ಲಾಜೆ ಅವರು ಇಂದು ದೆಹಲಿಯ ಕಛೇರಿಯಲ್ಲಿ ಕೇಂದ್ರ ಸಚಿವರಾದ ಶ್ರೀ … Continue reading ಇಂದು ಅಧಿಕೃತವಾಗಿ ಹೊಸ ಖಾತೆಗಳ ಅಧಿಕಾರ ವಹಿಸಿಕೊಂಡ ಕರ್ನಾಟಕದ ನಾಲ್ವರು ಸಚಿವರು!