‘ಅಮೃತ ನಗರೋತ್ಥಾನ’ 4 ನೇ ಹಂತದ 18.26 ಕೋಟಿ ರೂಪಾಯಿ ಕಾಮಗಾರಿಯ ಶಂಕುಸ್ಥಾಪನೆ
ಗದಗ: ಸರ್ಕಾರದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯ ನೇರವೇರಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಅವರು ಹೇಳಿದರು. ಬೆಂಗಳೂರು ವಿವಿಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿ.. ಸರ್ಕಾರಕ್ಕೆ ಬಸವರಾಜ್ ಹೊರಟ್ಟಿ ಮನವಿ! ನಗರದ ನಗರಸಭೆ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ನಗರಸಭೆಯ ಸಹಯೋಗದಲ್ಲಿ ರೂ 18.26ಕೋಟಿ ಗಳ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರಗಳಿಗೆ ಮೂಲಭೂತ ಸೌಲಭ್ಯದ ಕೊರತೆ ಸಾಕಸ್ಟಿದೆ, ಈ … Continue reading ‘ಅಮೃತ ನಗರೋತ್ಥಾನ’ 4 ನೇ ಹಂತದ 18.26 ಕೋಟಿ ರೂಪಾಯಿ ಕಾಮಗಾರಿಯ ಶಂಕುಸ್ಥಾಪನೆ
Copy and paste this URL into your WordPress site to embed
Copy and paste this code into your site to embed