ಮೂಡಲ್ ಕುಣಿಗಲ್ ಕೆರೆಗೆ ಬಾಗಿನ ಅರ್ಪಿಸಿದ ಮಾಜಿ ಸಂಸದ ಡಿ.ಕೆ ಸುರೇಶ್!

ತುಮಕೂರು: ತುಂಬಿ ಹರಿಯುತ್ತಿರುವ ಮೂಡಲ್ ಕುಣಿಗಲ್ ಕೆರೆಗೆ ಮಾಜಿ ಸಂಸದ ಡಿ.ಕೆ ಸುರೇಶ್ ಬಾಗಿನ ಅರ್ಪಣೆ ಮಾಡಿದ್ದಾರೆ. Breaking News: ತೆಲಂಗಾಣದಲ್ಲಿ ಹೆಚ್ಚಾಯ್ತು ಕೋಳಿ ಕಳ್ಳರ ಹಾವಳಿ! ತುಮಕೂರು ಜಿಲ್ಲೆಯ ಕುಣಿಗಲ್ ಕೆರೆ ಗೆ ಬಾಗಿನ ಅರ್ಪಿಸಲಾಗಿದೆ. ದೊಡ್ಡಕೆರೆಯ‌ ಕೋಡಿಗೆ ಗಂಗಾಪೂಜೆ ಮಾಡಿ ಬಳಿಕ ಡಿಕೆ ಸುರೇಶ್ ಬಾಗಿನ ಅರ್ಪಿಸಿದ್ದಾರೆ. ಕಾವೇರಿ ಆರತಿಯೊಂದಿಗೆ ಕುಣಿಗಲ್ ದೊಡ್ಡಕೆರೆಗೆ ಬಾಗಿನ ಅರ್ಪಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಹೇಮಾವತಿ ನೀರಿನಿಂದ ಕುಣಿಗಲ್ ದೊಡ್ಡಕೆರೆ ತುಂಬಿ ಹರಿಯುತ್ತಿದೆ. ಡಿ.ಕೆ. ಸುರೇಶ್ … Continue reading ಮೂಡಲ್ ಕುಣಿಗಲ್ ಕೆರೆಗೆ ಬಾಗಿನ ಅರ್ಪಿಸಿದ ಮಾಜಿ ಸಂಸದ ಡಿ.ಕೆ ಸುರೇಶ್!