ಕುಮಾರಣ್ಣ ಕೇಂದ್ರ ಸಚಿವ ಆಗುವುದು ಖಚಿತ – ಪ್ರತಾಪ್ ಸಿಂಹ

ಮಂಡ್ಯ:- ಮಾಜಿ ಸಿಎಂ ಕುಮಾರಣ್ಣನನ್ನು ಕೇಂದ್ರ ಸಚಿವರನ್ನಾಗಿ ಮಾಡುವುದು ಖಚಿತ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ‌ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ ಎಂದು ಹೇಳಿದ್ದಾರೆ. ನನಗೆ‌‌ ಅಸಮಾಧಾನ ಇಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದ:- ಕೆ ಹೆಚ್ ಮುನಿಯಪ್ಪ! ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ‌ ಬಂದಿದೆ. … Continue reading ಕುಮಾರಣ್ಣ ಕೇಂದ್ರ ಸಚಿವ ಆಗುವುದು ಖಚಿತ – ಪ್ರತಾಪ್ ಸಿಂಹ