Facebook Twitter Instagram YouTube
    ಕನ್ನಡ English తెలుగు
    Monday, October 2
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    HC Mahadevappa: ಕಾನೂನು ಅರಿವುಗಾಗಿ ಆಂದೋಲನ ರೂಪಿಸಿ: ಡಾ.ಹೆಚ್.ಸಿ.ಮಹದೇವಪ್ಪ

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ಮೈಸೂರು: ಕಾನೂನಿನ ಅರಿವು ಇಲ್ಲದಿದ್ದರೆ ಎಲ್ಲರೂ ಕತ್ತಲೆ ಸಮಾಜದಲ್ಲಿ ಬದುಕಬೇಕಾಗುತ್ತದೆ. ಇದಕ್ಕಾಗಿ ಜನಾಂದೋಲನ ನಡೆಸುವ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹೇಳಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ- ಕಾನೂನು, ಮಾನವ ಹಕ್ಕುಗಳ ಮಾಹಿತಿ ವಿಭಾಗದ ವತಿಯಿಂದ  ಆಯೋಜಿಸಿಲಾಗಿದ್ದ ಕೆಪಿಸಿಸಿ ಕಾನೂನು ವಿಭಾಗ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಮತ್ತು ಅಭಿನಂದನಾ ಸಭಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

    ಕಾನೂನನ್ನು ಅನುಸರಿಸುವುದು, ಪಾಲನೆ ಮಾಡುವುದು ಮತ್ತು ಕಾನೂನಾತ್ಮಕಾವಾಗಿ ನಡೆದುಕೊಳ್ಳುವುದು ಪ್ರಜಾಸತ್ತಾತ್ಮಕ ಪರವಾಗಿರುವುದು ಎಂದರ್ಥ. ಯಾರಾದರೂ ಕಾನೂನು ಪರವಾಗಿದ್ದಾರೆ ಎಂದರೆ ಅವರು ಜನರ ಹಾಗೂ ಅಭಿವೃದ್ಧಿ ಪರವಾಗಿಯೇ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಂಡು ಗೌರವಿಸಬೇಕು ಎಂದು ಸಲಹೆ ನೀಡಿದರು.

    Demo

    ಗಣೇಶನ ಪ್ರಿಯವಾದ ಸಿಹಿಗಡುಬು ಮಾಡೋದು ಹೇಗಂತೀರಾ? ಇಲ್ಲಿದೆ ವಿಧಾನ!

    ಕಾನೂನಿನ ಅರಿವು ಸಮಾಜದ ಆರೋಗ್ಯಕ್ಕೆ ಬಹಳ ಅಗತ್ಯವಾಗಿದೆ. ರಾಷ್ಟ್ರಮಟ್ಟದ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂವಿಧಾನದ ವಿರುದ್ಧವಾಗಿ ಸಾಗುವವರನ್ನು ಸರಿದಾರಿಗೆ ತರಲು ಕಾನೂನು ಪ್ರಬಲ ಅಸ್ತ್ರವಾಗಿದೆ. ಜನರ ಆಡಳಿತವೇ ಪ್ರಜಾಸತ್ತಾತ್ಮಕವಾಗಿದ್ದು, ಈ ಆಡಳಿತ ಉತ್ತಮವಾಗಿ ನಡೆಸಬೇಕಾದರೆ ಕಾನೂನು ಚೌಕಟ್ಟಿನಲ್ಲೇ ಎಲ್ಲರೂ ನಡೆಯಬೇಕು ಎಂದು ಪ್ರತಿಪಾದಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಶಿವಮೊಗ್ಗದಲ್ಲಿ ನಡೆದ ಗಲಭೆ ಕೇಸ್ ಸಮರ್ಥಿಸಿಕೊಂಡ ಗೃಹ ಸಚಿವರು

    October 2, 2023

    ಶಿವಮೊಗ್ಗದಲ್ಲಿ ಆಗುತ್ತಿರುವ ಬೆಳೆವಣಿಗೆಯಲ್ಲಿ ಬಿಜೆಪಿ ಕೈವಾಡ ಇದೆ – ಸಚಿವ ನಾಗೇಂದ್ರ

    October 2, 2023

    Ballari Breaking; ಬಳ್ಳಾರಿಯಲ್ಲಿ ಜರುಗಿದ ಸ್ವಚ್ಛತೆಯೇ ಸೇವೆ ಅಭಿಯಾನ ಕಾರ್ಯಕ್ರಮ

    October 2, 2023

    ಶಿವಮೊಗ್ಗದಲ್ಲಿ ಹಿಂದೂ ಮುಸ್ಲಿಂ ಗಲಾಟೆ ನಡೆದಿಲ್ಲ – ಸೂಲಿಬೆಲೆ ಹೊಸ ಬಾಂಬ್

    October 2, 2023

    KS Eshwarappa; ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ಗುಲಾಮ ಆಗಿದೆ – ಕೆ ಎಸ್ ಈಶ್ವರಪ್ಪ

    October 2, 2023

    ಭಾರತೀಯ‌ ಕಿಸಾನ್ ಸಂಘ ದಿಂದ ಕುರುವಿಗೆರೆ ಗ್ರಾಮದಲ್ಲಿ ಬಲರಾಮ ಜಯಂತಿ ಆಚರಣೆ

    October 2, 2023

    ತಲೆಕೆಟ್ಟು ಹುಚ್ಚು ಹಿಡಿದು ಏನೇನೋ ಮಾತಾಡ್ತಾರೆ, ಅಂಥವರನ್ನು ದೂರ ಇಡಬೇಕು: ಕೊತ್ತೂರು ಮಂಜುನಾಥ್

    October 2, 2023

    R. Ashok: ಕಾಂಗ್ರೆಸ್ ವೋಟ್ ಆಧಾರಿತ ಪಕ್ಷ: ಆರ್​.ಆಶೋಕ್​

    October 2, 2023

    Shivamoga: ಪತ್ನಿ ಸಾವಿನಿಂದ ಮನನೊಂದು ಹೆಡ್​ ಕಾನ್ಸ್ʼ​ಟೇಬಲ್ ಆತ್ಮಹತ್ಯೆ..!

    October 2, 2023

    K. S. Eshwarappa: ಮೆರವಣಿಗೆಯಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗಿದ್ದರು: ಕೆ.ಎಸ್.ಈಶ್ವರಪ್ಪ

    October 2, 2023

    KS Eshwarappa: ಶಿವಮೊಗ್ಗ ಗಲಾಟೆ: ಮೆಗ್ಗಾನ್ ಆಸ್ಪತ್ರೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭೇಟಿ

    October 2, 2023

    CP Yogeshwar: ಕಾಂಗ್ರೆಸ್ ಸರ್ಕಾರ ಇನ್ನೆರಡು ತಿಂಗಳಲ್ಲಿ ಪತನವಾಗುತ್ತೆ: ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್

    October 2, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.