Bengaluru: ಇಬ್ಬರು ಆನೆ ದಂತ ಚೋರರನ್ನು ಅರೆಸ್ಟ್ ಮಾಡಿದ ಅರಣ್ಯಾಧಿಕಾರಿಗಳು!

ಬೆಂಗಳೂರು:- ಇಬ್ಬರು ಆನೆ ದಂತ ಚೋರರನ್ನು ಅರೆಸ್ಟ್ ಮಾಡುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮೋಹನ್, ಆನಂದ್ ಹಾಗೂ ವಿನೋದ್​ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೆಲೆ ಬಾಳುವ 8.5 ಮತ್ತು 9 ಕೆ.ಜಿ ಎರಡು ಆನೆ ದಂತವನ್ನು ಜೊತೆಗೆ ಕೃತ್ಯಕ್ಕೆ ಬಳಸಲಾದ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ. ಮುಡಾ ಹಗರಣ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ- ಸಿದ್ದರಾಮಯ್ಯ ಆಕ್ರೋಶ! ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಬೆಂಗಳೂರಿಗೆ KA-53-D-9181 ವಾಹನ ಸಂಖ್ಯೆಯ ಕಾರೊಂದರಲ್ಲಿ ಅತ್ಯಂತ ಬೆಲೆ-ಬಾಳುವ ಎರಡು ಆನೆಯ ದಂತಗಳನ್ನು ಮಾರಾಟಕ್ಕಾಗಿ … Continue reading Bengaluru: ಇಬ್ಬರು ಆನೆ ದಂತ ಚೋರರನ್ನು ಅರೆಸ್ಟ್ ಮಾಡಿದ ಅರಣ್ಯಾಧಿಕಾರಿಗಳು!