ವಿದ್ಯುತ್ ನೀಡುವಂತೆ ಒತ್ತಾಯ… ಹೆಸ್ಕಾಂ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು!

ಬೆಳಗಾವಿ:- ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಯಲ್ಪರಟ್ಟಿ ಗ್ರಾಮದ 110 ಮತ್ತು 33 ಕೆವಿ ವಿದ್ಯುತ್ ಸರಬರಾಜು ಘಟಕದಿಂದ ರೈತರಿಗೆ ಸರಿಯಾದ ರೀತಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ರೈತರು ಆಕ್ರೋಶಗೊಂಡು ಹೆಸ್ಕಾಂ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಯಲ್ಪಾರಟ್ಟಿ ಹೆಸ್ಕಾಂ ಕಚೇರಿಯಿಂದ ಸರಬರಾಜು ಆಗುವ ಗ್ರಾಮಗಳಾದ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್ರೌಂಡರ್..! ಯಲ್ಪಾರಟ್ಟಿ ,ಆಲಕನೂರ, ಸಿದ್ದಾಪುರ ,ಖೆಮಲಾಪೂರ , ಪರಮಾನಂದವಾಡಿ, ಗ್ರಾಮದ ಸರಬರಾಜು ಆಗುವ ವಿದ್ಯುತ್ತನ್ನು ತಡೆದು ಕಚೇರಿಯ … Continue reading ವಿದ್ಯುತ್ ನೀಡುವಂತೆ ಒತ್ತಾಯ… ಹೆಸ್ಕಾಂ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು!