Breaking: ವರ್ಗಾವಣೆ ದಂಧೆಗೆ ಪಿಎಸ್ ಐ ಬಲಿ: ಶಾಸಕ, ಶಾಸಕನ ಪುತ್ರನ ಶವಯಾತ್ರೆ!

ಯಾದಗಿರಿ:- ನಗರ ಠಾಣೆಯಲ್ಲಿ ಪಿಎಸ್ಐ ಪರುಶುರಾಮ ಚೆಲವಾದಿ ವರ್ಗಾವಣೆ ದಂಧೆಗೆ ಬಲಿ ಆಗಿದ್ದು ಕೂಡಲೇ ಹಣಕ್ಕಾಗಿ ಬೇಡಿಕೆ ಇರಿಸಿ ಪಿಎಸ್ಐ ಬಲಿ ತೆಗೆದುಕೊಂಡ ಶಾಸಕ ಚೆನ್ನೆರಡ್ಡಿ ಪಾಟೀಲ್ ಹಾಗೂ ಅವರ ಪುತ್ರನನ್ನ ಬಂಧನ ಮಾಡಬೇಕು ಸಾವಿನಪ್ಪಿದ ಪಿಎಸ್ ಐ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಘಟಕ ವತಿಯಿಂದ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲಾಯಿತು. ಪ್ಲಾಸ್ಟಿಕ್ ದ್ವಜ ಮಾರಾಟ ಮಾಡಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳಿ: ಶಾಸಕ ಸಿದ್ದು ಸವದಿ! ಯಾದಗಿರಿ ಶಾಸಕ … Continue reading Breaking: ವರ್ಗಾವಣೆ ದಂಧೆಗೆ ಪಿಎಸ್ ಐ ಬಲಿ: ಶಾಸಕ, ಶಾಸಕನ ಪುತ್ರನ ಶವಯಾತ್ರೆ!