ಜಾನಪದ ಕಲಾವಿದ ಎಂಜಿ ಈಶ್ವರಪ್ಪ ನಿಧನ…!
ದಾವಣಗೆರೆ:- ಹಿರಿಯ ಜಾನಪದ ತಜ್ಞ ಎಂಜಿ ಈಶ್ವರಪ್ಪ ನಿಧನ ಹೊಂದಿದ್ದಾರೆ. ವೇಸ್ಟ್ ಎಂದು ಮಾವಿನ ಹಣ್ಣು ಎಸೆಯುತ್ತಿದ್ದೀರಾ!?… ಸಿಪ್ಪೆಯಿಂದ ರೆಡಿ ಮಾಡಿ ಟೇಸ್ಟಿ ತಿಂಡಿಗಳು! ಎರಡು ವಾರಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಜೂನ್ 2ರಂದು ಭಾನುವಾರ ಮಧ್ಯಾಹ್ನ 2ಕ್ಕೆ ದಾವಣಗೆರೆಯ ಶಾಮನೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂ.ಜಿ. ಈಶ್ವರಪ್ಪ ಅವರು ರಂಗಭೂಮಿ, ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಮಧ್ಯ ಕರ್ನಾಟಕ ಭಾಗದಲ್ಲಿ ‘ಮೇಷ್ಟ್ರು’ ಎಂದೇ ಹೆಸರಾಗಿದ್ದರು. … Continue reading ಜಾನಪದ ಕಲಾವಿದ ಎಂಜಿ ಈಶ್ವರಪ್ಪ ನಿಧನ…!
Copy and paste this URL into your WordPress site to embed
Copy and paste this code into your site to embed