Breaking :ಸರ್ಕಾರಿ ಐಬಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಅಧಿಕಾರಿಗಳು ಸಸ್ಪೆಂಡ್!

ಬಾಗಲಕೋಟೆ:- ಸರ್ಕಾರಿ ಐಬಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಜಿಪಂ ಎಂಜಿನಿಯರ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಹೀರೋ ಅಂದುಕೊಂಡಿದ್ದವರು ವಿಲನ್ ಆಗ್ತಿದ್ದಾರೆ!.. ವಿಶ್ವಕಪ್ ಗೆ ಸೆಲೆಕ್ಟ್ ಆದ್ಮೇಲೆ ಫಾರ್ಮ್ ಕಳೆದುಕೊಂಡ ಸ್ಟಾರ್ ಆಲ್ ರೌಂಡರ್! ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಆದೇಶ ಹೊರಡಿಸಿದ್ದಾರೆ. ನೀತಿ‌ಸಂಹಿತೆ ಇದ್ದರೂ ಸರ್ಕಾರಿ ಐಬಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಜಿಪಂ ಜಮಖಂಡಿ ವಿಭಾಗದ ಎಇಇ ಎಮ್.ಎಸ್ ನಾಯಕ, ಸಹಾಯಕ ಎಂಜಿನಿಯರ್‌ಗಳಾದ ರಾಮಪ್ಪ ರಾಠೋಡ್, ಜಗದೀಶ್ ನಾಡಗೌಡ, ಗಜಾನನ ಪಾಟಿಲ್, … Continue reading Breaking :ಸರ್ಕಾರಿ ಐಬಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಅಧಿಕಾರಿಗಳು ಸಸ್ಪೆಂಡ್!