ವಾಂತಿ-ಭೇದಿಯಿಂದ ನವಜಾತ ಶಿಶು ಸೇರಿ ಐವರು ಸಾವು: ಕಲುಷಿತ ನೀರು ಸೇವಿಸಿರೋ ಶಂಕೆ!

ವಿಜಯನಗರ::-ವಾಂತಿ-ಭೇದಿಯಿಂದ ನವಜಾತ ಶಿಶು ಸೇರಿ ಐವರು ಸಾವನ್ನಪ್ಪಿದ್ದು, ಕಲುಷಿತ ನೀರು ಸೇವಿಸಿರೋ ಶಂಕೆ ವ್ಯಕ್ತವಾಗಿದೆ. ಭಕ್ತಾದಿಗಳಿಗೆ ಗುಡ್ ನ್ಯೂಸ್: ನಾಳೆಯಿಂದ ಹಾಸನಾಂಬ ದೇಗುಲ ಬಾಗಿಲು ಓಪನ್​, 9 ದಿನ ದರ್ಶನಕ್ಕೆ ಅವಕಾಶ! 30 ವರ್ಷದ ಸುರೇಶ, 45 ವರ್ಷದ ಮಹಾಂತೇಶ್, 60 ವರ್ಷದ ಗೌರಮ್ಮ , 38 ವರ್ಷದ ಹನುಮಂತಪ್ಪ ಮತ್ತು ಎಂಟು ತಿಂಗಳ ಗಂಡು ಮಗು ಮೃತಪಟ್ಟಿದೆ. ಇವರ ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಹರಪನಹಳ್ಳಿ ತಾಲೂಕಿನ ಟಿ ತುಂಬಿಗೇರೆ … Continue reading ವಾಂತಿ-ಭೇದಿಯಿಂದ ನವಜಾತ ಶಿಶು ಸೇರಿ ಐವರು ಸಾವು: ಕಲುಷಿತ ನೀರು ಸೇವಿಸಿರೋ ಶಂಕೆ!