ರಾಜ್ಕೋಟ್ನಲ್ಲಿ ಬೆಂಕಿ ಅವಘಡ.. 35 ಮಂದಿ ಸಜೀವ ದಹನ..
ಗುಜರಾತ್:- ಇಲ್ಲಿನ ರಾಜ್ಕೋಟ್ ಅಗ್ನಿ ಅವಘಡ ಸಂಬಂಧಿಸಿದ್ದು, ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಅವಘಡದಲ್ಲಿ 35 ಮಂದಿ ಸಜೀವದಹನಗೊಂಡಿದ್ದಾರೆ. ಐದು ಸದಸ್ಯರ ತಂಡ ಪ್ರಕರಣದ ತನಿಖೆ ಮಾಡಲಿದೆ. 72 ಗಂಟೆಗಳೊಳಗೆ ಪ್ರಾಥಮಿಕ ವರದಿಯನ್ನು ನೀಡಲಿವೆ. ಅಗ್ನಿ ಅವಘಡಕ್ಕೆ ಕಾರಣವೇನು?, ದೆಹಲಿ: ಬೇಬಿ ಕೇರ್ ಸೆಂಟರ್ನಲ್ಲಿ ಅಗ್ನಿ ಅವಘಡ.. 6 ನವಜಾತ ಶಿಶುಗಳು ಸುಟ್ಟು ಕರಕಲು.! ಗೇಮಿಂಗ್ ಝೋನ್ಗೆ ಅನುಮತಿ ನೀಡುವ ಸಂದರ್ಭದಲ್ಲಿ ಈ ಕೆಲವು ವಿಷಯಗಳ ಬಗ್ಗೆ ಗಮನಹರಿಸಲಾಗಿತ್ತೆ?, ಗೇಮಿಂಗ್ ಝೋನ್ ನಿರ್ಮಾಣಕ್ಕೆ ಅನುಮತಿ … Continue reading ರಾಜ್ಕೋಟ್ನಲ್ಲಿ ಬೆಂಕಿ ಅವಘಡ.. 35 ಮಂದಿ ಸಜೀವ ದಹನ..
Copy and paste this URL into your WordPress site to embed
Copy and paste this code into your site to embed