Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜಿಲ್ಲೆ»ಭದ್ರಾವತಿ ಸಾಮಿಲ್​ನಲ್ಲಿ ಹಿಂದೆಂದೂ ಕಾಣದಂತ ಅಗ್ನಿಯ ರುದ್ರ ನರ್ತನ! ಅತಿದೊಡ್ಡ ದುರಂತ ತಪ್ಪಿಸಿದ ಅಗ್ನಿಶಾಮಕದಳ ಸಿಬ್ಬಂದಿ

    ಭದ್ರಾವತಿ ಸಾಮಿಲ್​ನಲ್ಲಿ ಹಿಂದೆಂದೂ ಕಾಣದಂತ ಅಗ್ನಿಯ ರುದ್ರ ನರ್ತನ! ಅತಿದೊಡ್ಡ ದುರಂತ ತಪ್ಪಿಸಿದ ಅಗ್ನಿಶಾಮಕದಳ ಸಿಬ್ಬಂದಿ

    ain userBy ain user
    Share
    Facebook Twitter LinkedIn Pinterest Email

    ಭದ್ರಾವತಿ ಕೆಎಸ್​ಆರ್​ಟಿಸಿ ಡಿಪೋ ಸಮೀಪ ಇರುವ ಮಂಜುನಾಥ ಸಾಮಿಲ್​ ನಲ್ಲಿ ಇಟ್ಟಿದ್ದ ನಾಟಾ ರಾಶಿಗೆ ನಿನ್ನೆ ರಾತ್ರಿ ಬೆಂಕಿ ತಗುಲಿ ಮುಗಿಲೆತ್ತರಕ್ಕೆ ಅಗ್ನಿಯ ಜ್ವಾಲೆ ಹೊಮ್ಮಿತ್ತು, ಬೆಂಕಿ ತೆಂಗಿನಮರಗಳನ್ನ ಸುಟ್ಟು, ಸುತ್ತಮುತ್ತಲಿನ ಗೋಡೆಗಳನ್ನ ಕುಸಿಯುವಂತೆ , ಮತ್ತೆ ಕೆಲವು ಗೋಡೆಗಳು ಬಿರುಕುಬಿಟ್ಟಿದ್ದವು, ಎಲೆಕ್ಟ್ರಾನಿಕ್​ ಐಟಂಗಳು ಹೀಟಿಗೆ ಕರಗಿ ಹೋಗಿದ್ದವು, ಸುತ್ತಮುತ್ತಲಿನ ನಿವಾಸಿಗಳ ಮನೆಯಿಂದ ಸಿಲಿಂಡರ್​ಗಳನ್ನ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸದಿದ್ದರೇ, ಏನಾಗುತ್ತಿತ್ತೋ ಏನೋ? ನಿನ್ನೆ ರಾತ್ರಿ 9.30 ರ ಸುಮಾರಿಗೆ ಸಾಮಿಲ್​ನ ನಾಟಾ ರಾಶಿಯಿಂದ ಹೊಗೆ ಬರುವುದನ್ನ ಸ್ಥಳೀಯರು ಕಂಡಿದ್ದಾರೆ.

    Demo

    Related

    Share. Facebook Twitter LinkedIn Email WhatsApp

    Related Posts

    ಜಾತಿ ನಿಂದನೆ ಆರೋಪ; ಎರಡು ಗುಂಪುಗಳ ನಡುವೆ ಮಾರಾಮಾರಿ: ಗ್ರಾಪಂ ಅಧ್ಯಕ್ಷೆಗೆ ಗಂಭೀರ ಗಾಯ

    ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಕೆ

    ಮಳೆ ಅವಾಂತರ: ಮನೆ ಮೇಲೆ ಮರ ಬಿದ್ದು 6 ಮಂದಿಗೆ ಗಾಯ

    ಮಳೆ ಅಬ್ಬರಕ್ಕೆ ಗೋವಾ ಸಮೀಪದ ಮಾಲಶೇಜ್ ಘಾಟ್ ನಲ್ಲಿ ಗುಡ್ಡ ಕುಸಿತ

    ಮಳೆ ಅಬ್ಬರ: ಕಾಲು ತೊಳೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

    ಮಳೆಯ ಅವಾಂತರ: ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಉರುಳಿ ಬಿದ್ದ ಬಂಡೆ

    ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಗುರಾಯಿಸ್ತಿದ್ದವನನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿಯಾದ ಯುವಕ..!

    ನಾನ್ ವೆಜ್ ಪ್ರಿಯರೇ ಇಲ್ಲಿ ಗಮನಿಸಿ: ‘ಚಿಕನ್ ಲೆಗ್’ ಪೀಸ್ ತಂದ ಗ್ರಾಹಕನಿಗೆ ಕಾದಿತ್ತು ಬಿಗ್ ಶಾಕ್

    ಈಕೆಯ ಸಾವಿಗೆ ಕಾರಣವಾಯ್ತು ಕ್ರಿಕೆಟ್ ಬೆಟ್ಟಿಂಗ್ ವಿಚಾರ: ತಾಯಿ ಇಲ್ಲದೆ ಅನಾಥವಾದ ಮಗು

    ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ, ಆರೋಪಿಗಳಿಗೆ ಗುಂಡಿಕ್ಕಿ ಕೊಂದಾಗ ಮಾತ್ರ ಹಿಂದೂಗಳ ಆತ್ಮಕ್ಕೆ ಶಾಂತಿ: ರೇಣುಕಾಚಾರ್ಯ

    ರೈತರ ಜಮೀನುಗಳ ರಸ್ತೆ ಸಮಸ್ಯೆ ಕೂಡಲೇ ಪರಿಹರಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

    ಮುಂದುವರಿದ ಮಳೆ ಅಬ್ಬರ: ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ರಾಯಚೂರು: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳೆದ 6 ವರ್ಷಗಳಿಂದ ಸರಿಯಾದ ನೀರಿನ ಕಾಲುವೆ ಇಲ್ಲದೆ ಬದುಕುತ್ತಿರುವ ಲಮಾಣಿ ಕುಟುಂಬ

    24 ಗಂಟೆಯೊಳಗೆ ಮಂಡ್ಯದಲ್ಲಿ ಡಬಲ್ ಮರ್ಡರ್; ಆತಂಕದಲ್ಲಿ ಜನತೆ

    ಸಾವಿನಲ್ಲೂ ಒಂದಾದ ಸ್ನೇಹಿತರು: ಸ್ನೇಹಿತನ ಅಂತ್ಯಕ್ರಿಯೆಗೆ ಬಂದ ವ್ಯಕ್ತಿ ಸಾವು

    ಯುವಕನ ಬರ್ಬರ ಕೊಲೆ: ಹುಡುಗಿ ಹಿಂದೆ ಹೋದವನ ಜೀವ ತೆಗೆದ ದುಷ್ಕರ್ಮಿಗಳು

    ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ

    ಗುಟ್ಕಾ ಪಾನ್ ಮಸಾಲ ದರೋಡೆಕೋರರ ಬಂಧನ

    ಕೊಡಗಿನಲ್ಲಿ ಮುಂದುವರಿದ ಮಳೆ: KRS ಜಲಾಶಯಕ್ಕೆ ಹೆಚ್ಚಿದ ಒಳಹರಿವು

    ರಾಜ್ಯದ ಈ ಗ್ರಾಮದಲ್ಲಿ ಸಿಕ್ಕಾಪಟ್ಟೆ ಸಮಸ್ಯೆ: ನೀರು ತರಲು ಸಹ ಹರಸಾಹಸ

    ಜುಲೈ 6 ರಂದು ಹುಬ್ಬಳ್ಳಿ ಚಲೋ:ವೃತ್ತಿಪರ ನೇಕಾರರಿಂದ ಜವಳಿ ಸಚಿವರ ಮನೆಗೆ ಮುತ್ತಿಗೆ

    ಹುಬ್ಬಳ್ಳಿ: ಗ್ರಾಮ ಪಂಚಾಯತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ ಮಾಡಿದ 9 ವರ್ಷದ ಬಾಲಕ

    ಹೆಣ್ಣುಮಕ್ಕಳಿಗೆ ಸಂತೋಷ ತರುವ ಹಬ್ಬ ‘’ಗುಳ್ಳವನ ಹಬ್ಬ’’: ಗುಳ್ಳವ್ವನ ತಯಾರಿಸುತ್ತಿರುವ ಬಸಪ್ಪ ಕುಂಬಾರ

    ಕಾಮುಕ ಶಿಕ್ಷಕ ಅರೆಸ್ಟ್ :ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಅಜರುದ್ದಿನ್

    ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ; ಕ್ರೈಂ ಸಿಟಿಯತ್ತ ಮಂಡ್ಯ

    ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ 9ನೇ ಬಾರಿ ಭೂ ಕಂಪನ

    ಕ್ರಿಕೆಟ್ ಬೆಟ್ಟಿಂಗ್ ನಿಂದ ಹಣ ಕಳೆದುಕೊಂಡ ಪತಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಕೊಲೆ

    ಮಲತಾಯಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಕೊಂದ ಮಕ್ಕಳು..!

    ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರಧಾರಿ: ಕೆ.ಹೆಚ್.ಮುನಿಯಪ್ಪ ಆರೋಪ

    ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಬಳ್ಳಾರಿ ಬಂದ್: ಹಲವು ಸಂಘಟನೆಗಳ ಬೆಂಬಲ

    ಮಳೆಯ ಅಬ್ಬರಕ್ಕೆ ತುಂಬಿ ಹರಿಯುತ್ತಿರುವ ಭದ್ರೆ

    ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ: ಜು8ರವರೆಗೆ ಆರೆಂಜ್ ಅಲರ್ಟ್

    ಸರ್ಕಾರಿ ಶಾಲೆಯ ಶಿಕ್ಷಕನ ಕಾಮ ಪುರಾಣ: ಮಹಿಳೆಯರ ಜತೆ ಬೆತ್ತಲೆಯ ರಾಸಲೀಲೆ – ವಿಡಿಯೋ ವೈರಲ್

    ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

    ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ: ಮತ್ತೊಂದು ವಿಡಿಯೋ ವೈರಲ್!

    ಅಪ್ಪು ಸ್ಮಾರಕ ನಿರ್ಮಾಣ: ಈ ಅಭಿಮಾನಿಗಳ ವಿಶೇಷ ಏನು ಗೊತ್ತಾ?

    ಸಮುದ್ರಕ್ಕೆ ನುಗ್ಗಿದ ಕಾರ್: ಓರ್ವ ಸಾವು

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.